ಯುವ ರೆಡ್ಕ್ರಾಸ್ ಕಾರ್ಯಕ್ರಮ ಅಧಿಕಾರಿ ಎಸ್.ಬಿ.ಜಾಧವ ನಿರೂಪಿಸಿದರು. ರಾಘವೇಂದ್ರ ಇಂಗನಾಳ ಪ್ರಾರ್ಥಿಸಿದರು. ಡಾ.ಪಿ.ಕೆ.ರಾಠೋಡ ಸ್ವಾಗತಿಸಿದರು. ಶ್ರೀಶೈಲ ವಂದಿಸಿದರು. ಕಾರ್ಯಕ್ರಮದಲ್ಲಿ ಶ್ರೀಕಾಂತ ರಾಠೋಡ, ಎಂ.ಆರ್.ಕೋಣದೆ, ಡಾ.ಸುರೇಂದ್ರ, ಎಸ್.ಎಸ್.ಲಚ್ಯಾಣ, ಸೋಮು, ಪ್ರಶಾಂತ, ರಾಹುಲ ಉಪಸ್ಥಿತರಿದ್ದರು.