ತನ್ನ ಮಕ್ಕಳನ್ನು ಶಾಲೆಗೆ ಸೇರಿಸಲು ಅವಶ್ಯಕವಾದ ಆಧಾರ್ ಕಾರ್ಡ್ ಇನ್ನಿತರೆ ದಾಖಲೆಗಳನ್ನು ತರಲು ಪತಿ ಮನೆಗೆ ಬಂದಾಗ ರಾಚಯ್ಯ ಆಕೆಯನ್ನು ಜಮೀನಿಗೆ ಕರೆದೊಯ್ದು, ಕೊಲೆ ಮಾಡಿ ಜಮೀನಿನ ದಂಡೆಯಲ್ಲಿ ಹೂತು ಹಾಕಿದ್ದಾನೆ. ಅಲ್ಲದೇ, ಆಕೆಯ ಮೊಬೈಲ್ನಿಂದ ತವರಿನವರಿಗೆ ಹಾಗೂ ಕಂಡ ಕಂಡವರಿಗೆ ಕರೆ ಮಾಡಿದ್ದಾನೆ. ಇದರಿಂದ ಸಂಶಯಗೊಂಡ ತವರು ಮನೆಯವರು ಬಂದು ಕೊಲ್ಹಾರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.