ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಕಟ್ಟಡದ ಭೂಮಿಪೂಜೆ ನಡೆಯಿತು.ಚೇರ್ಮನ್ ಡಾ ಗುರುರಾಜ ಕರಜಗಿ,ಸಂಘದ ಪ್ರಧಾನ ಕಾರ್ಯದರ್ಶಿ ಚಿನ್ನಪ್ಪ. ಎಸ್. ಸಜ್ಜನ,ಉಪಾಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ, ಜಂಟಿ ಕಾರ್ಯದರ್ಶಿ ಅಶೋಕ ಸಜ್ಜನ, ಖಜಾಂಚಿ ರಾಜಶೇಖರ ಸಜ್ಜನ, ನಿರ್ದೇಶಕರಾದ ಅಪ್ಪಾಸಾಹೇಬ ಸಿ. ಸಜ್ಜನ, ಮುರಿಗೆಪ್ಪ ಎಸ್. ಸಜ್ಜನ, ಡಾ.ರಾಮಣ್ಣ ಸಜ್ಜನ, ಲಕ್ಷ್ಮಣಸಜ್ಜನ, ಶ್ರೀಶೈಲ ಸಜ್ಜನ, ವಿವೇಕಾನಂದಸಜ್ಜನ, ಸೋಮಶೇಖರ್ ಎಸ್. ಸಜ್ಜನ, ಜಿಮೇಶ ಪೌಲ್, ಎಸ್.ವಿ.ಕುಲಕರ್ಣಿ, ನಿತೀನ್ ರುಣವಾಲ, ಡಾ.ಮುನೀರ ಬಾಂಗಿ ಉಪಸ್ಥಿತರಿದ್ದರು.