ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಿಸಿದ್ದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪೋತದಾರ, ವಿಜಯಪುರ ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಸಮಾಜದ ಮುಖಂಡರಾದ ಬಸವರಾಜ ಶಿವಶರಣರ, ಶಿವಾನಂದ ತೊರವಿ, ಜಿ.ಎಸ್.ಕಟ್ಟಿ, ವಿಠ್ಠಲ ನಾವಿ, ನರಸು ಜುಮನಾಳ, ಅಶೋಕ ನಾವಿ, ರಾವತು ಸವನಳ್ಳಿ, ಬಸವರಾಜ ಬಿಸನಾಳ, ರಮೇಶ ಇಳಕಲ್, ಸಿದ್ದಪ್ಪ ಹಡಪದ, ಚಂದ್ರಕಾಂತ ಹಡಪದ, ಸೋಮನಗೌಡ ಕಲ್ಲೂರ, ಭೀಮರಾವ್ ಜಿಗಜಿಣಿಗಿ, ಅಡಿವೆಪ್ಪ ಸಾಲಗಲ್, ಮಂಜುಳಾ ಸಾಲಗಲ್, ನಾಗರತ್ನ, ಫಯಾಜ್ ಕಲಾದಗಿ, ಗಿರೀಶ ಕುಲಕರ್ಣಿ ಇದ್ದರು.