ಬಂಥನಾಳ ವೃಷಭಲಿಂಗ ಶ್ರೀಗಳು, ಉದಯೇಶ್ವರಮಠದ ಸ್ವಾಮೀಜಿ, ಮಮದಾಪುರದ ಅಭಿನವ ಮುರುಗೇಂದ್ರ ಸ್ವಾಮೀಜಿ, ಕೋಲ್ಹಾರ ಕಲ್ಲಿನಾಥ ದೇವರು, ಮಾಗಣಗೇರಿ, ತಡವಲಗಾ, ಢವಳಗಿ, ಬಾಗೇವಾಡಿ, ಹತ್ತಳ್ಳಿ, ಗೊಳಸಾರ, ರೋಡಗಿ, ಆಲಮೇಲ, ಅರ್ಜುಣಗಿ, ಯಂಕಂಚಿ, ದೇವರಹಿಪ್ಪರಗಿ, ಅಗರಖೇಡ, ಕುಮಸಗಿ, ಅಥರ್ಗಾ, ಮಲಘಾಣ, ಜಕನೂರ, ಬೊಮ್ಮನಹಳ್ಳಿ, ಇಂಚಗೇರಿ, ಗುಂಡಕನಾಳ ಮಠದ ಶ್ರೀಗಳು ಸೇರಿದಂತೆ 30ಕ್ಕೂ ಹೆಚ್ಚು ಮಠಾಧೀಶರು ಉಪಸ್ಥಿತರಿದ್ದರು.