ರಾಜ್ಯದ ಚಿತ್ರದುರ್ಗ ಬೈಪಾಸ್, ಹೊಸಪೇಟೆ–ವಿಜಯಪುರ, ಬೀದರ್ ಜಿಲ್ಲೆಯ ಹುಮನಾಬಾದ್, ಹಾಸನ–ಮಂಗಳೂರು, ಹುಬ್ಬಳ್ಳಿ–ಹಾವೇರಿ, ಬಾಗಲಕೋಟೆ–ರಾಯಚೂರು, ನೆಲಮಂಗಲ–ಕುಣಿಗಲ್, ಮಂಗಳೂರು–ಶಿವಮೊಗ್ಗ, ಮಂಗಳೂರು–ಉಡುಪಿ ಜಿಲ್ಲೆಗಳ ಹೆದ್ದಾರಿಯಲ್ಲಿ ಈ ಸೌಕರ್ಯ ಕಲ್ಪಿಸಲು ನಿರ್ಧರಿಸಲಾಗಿದೆ. ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.