ಡಾ.ನಿತಿನ್ ಅಗರವಾಲ್ ದಂಪತಿ ಶ್ರೀಗಳನ್ನು ಸನ್ಮಾನಿಸಿದರು. ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಡಾ.ಮನಿಷಾ ಅಗರವಾಲ್,ಬ್ರಿಜ್ ಮೋಹನ್ ಅಗರವಾಲ್, ನವೀನ್ ಅಗರವಾಲ್, ರಾಧಿಕಾ ಅಗರವಾಲ್, ಅನಿಲ್ ಅಗರವಾಲ್, ಲೋಕನಾಥ ಅಗರವಾಲ್, ಭಾರತಿ ಟಂಕಸಾಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.