‘ಕೂಡಲಸಂಗಮದ ಬಳಿ ಮಲಪ್ರಭಾ ನದಿ ಕೃಷ್ಣೆಗೆ ಕೂಡುವಾಗ ಉದ್ಭವವಾಗುವ ವಿಸ್ಕೋಸಿಟಿ ಆಫ್ ವಾಟರ್ (ನೀರಿನ ಸ್ನಿಗ್ಧತೆ) ಪ್ರಭಾವದಿಂದ ಕೆಲ ಕಾಲ ನೆರೆ ಉಂಟಾಗಿ, ಜತೆಗೆ ಕೂಡಲಸಂಗಮದ ಮುಂಭಾಗದ ತಂಗಡಗಿ ಸೇತುವೆ ಸಮೀಪ ಸಂಗ್ರಹವಾಗಿರುವ ಅಪಾರ ಪ್ರಮಾಣದ ಹೂಳಿನ ಕಾರಣ ನೀರು ಸರಾಗವಾಗಿ ಹರಿಯುತ್ತಿಲ್ಲ. ಅದು ಅಕ್ಕ ಪಕ್ಕದ ಜಮೀನಿಗೆ ನುಗ್ಗಿ ಈ ರೀತಿಯ ಹಾನಿ ಸಂಭವಿಸುತ್ತಿದೆ’ ಎಂದು ಕೆಬಿಜೆಎನ್ ಎಲ್ ಅಧಿಕಾರಿಗಳು ಹೇಳಿದರು.