‘ಈ ರಸ್ತೆಯಲ್ಲಿ ಸಂಚರಿಸುವುದೇ ದುಸ್ತರ. ಅಪಾಯ ಯಾವ ಸಂದರ್ಭದಲ್ಲಾದರೂ ಸಂಭವಿಸಬಹುದಾಗಿದ್ದು, ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ’ ಎಂದು ಕನಕನಾಳ ಗ್ರಾಮದ ಭಗೀರಥ ಮಹರ್ಷಿ ಯುವ ಮುಖಂಡ ಪ್ರಕಾಶ ಪಾಟೀಲ ದೂರಿದರು. ಸುನೀಲ ಪವಾರ, ಮಾಸಿದ್ಧ ಗಿರಡೆ, ವಾಸದೇವ ಬಿರಾದಾರ, ಜಕ್ಕಪ್ಪ ಬಿರಾದಾರ, ಅನೀಲ ನವತ್ರೆ ,ಸಿದ್ಧು ನರಳೆ, ಜಕ್ಕಪ್ಪ ಗಿರಡೆ, ಸಾಯಬಣ್ಣ ಬಿರಾದಾರ, ಯಲ್ಲಪ್ಪ ನವತ್ರೆ, ಮಲಕಾರಿ ಘೇರಡೆ, ಸುರೇಶ ಢಗೆ ಇದಕ್ಕೆ ದನಿಗೂಡಿಸಿದರು.