<p><strong>ಮುದ್ದೇಬಿಹಾಳ</strong>: ಇಸ್ಲಾಂ ಐದು ಆದರ ಸ್ಥಂಭದ ಮೇಲೆ ನಿಂತಿದೆ. ಉಪವಾಸ ಬಿಡುವಂತ ಗಳಿಗೆ ಅತ್ಯಂತ ಪುಣ್ಯದಾಯಕ. ಅದು ದೇವನ ಕೃಪೆಗೆ ಪಾತ್ರವಾಗುತ್ತದೆ ಎಂದು ಪ್ರವಚನಕಾರ ಲಾಲಹುಸೇನ ಕಂದಗಲ್ಲ ಹೇಳಿದರು.</p>.<p>ಪಟ್ಟಣದ ಟಾಪ್ ಇನ್ಟೌನ್ ಹಾಲನಲ್ಲಿ ಜಮಾಅತೆ ಇಸ್ಲಾಂ ಹಿಂದ್ ವತಿಯಿಂದ ಭಾನುವಾರ ಹಮ್ಮಿಕೊಂಡ ಇಪ್ತಾರಕೂಟದಲ್ಲಿ ಮಾತನಾಡಿದರು.</p>.<p>ವ್ಯಕ್ತಿಪೂಜೆಯ ಎಲ್ಲ ಮೂಲವನ್ನು ಇಸ್ಲಾಂ ತೆಗೆದು ಹಾಕಿದೆ. ನಮಾಜ್ ಮಾಡುವಾಗ ಮೂರ್ತಿಗಳು ಇರುವುದಿಲ್ಲ, ಏಕೆಂದರೆ ದೇವನಿಗೆ ಆಕಾರ ಇರುವುದಿಲ್ಲ. ಹೀಗಾಗಿ ಇಸ್ಲಾಂ ನಲ್ಲಿ ನಾಲಿಗೆಗೆ ಹಿಡಿತವಿದೆ ಎಂದರು.</p>.<p>ಸಿಪಿಐ ಮಹಮ್ಮದ ಫಸಿಯುದ್ಧಿನ ಮಾತಮಾಡಿ, ದಿನನಿತ್ಯದ ಕರ್ತವ್ಯದಲ್ಲಿ ಶುದ್ಧತೆ, ಪಾವಿತ್ರ್ಯತೆ ಕಾಪಾಡಬೇಕು, ಅಂದಾಗ ಅದಕ್ಕೊಂದು ಮಹತ್ವ ಇರುತ್ತದೆ ಎಂದರು.</p>.<p>ಜಿಲ್ಲಾ ಸಂಚಾಲಕ ಅಬ್ದುಲ್ ರಹಿಮಾನ ನಾಸೀರ್ ಮಾತನಾಡಿ, ಒಬ್ಬರಿಗೊಬ್ಬರಿಗೆ ಸಹಾಯ ಮಾಡುವುದು ಇಸ್ಲಾಂ ನ ಪ್ರಮುಖವಾಗಿದೆ ಎಂದು ಹೇಳಿದರು.</p>.<p>ತಾಲ್ಲೂಕು ಸಂಚಾಲಕ ನೂರೇನಬಿ ನದಾಪ್, ಮುಖಂಡ ಸಿ.ಬಿ.ಅಸ್ಕಿ, ಕಾಮರಾಜ ಬಿರಾದಾರ, ಸಂಗಪ್ಪ ಮೇಲಿನಮನಿ, ಎಂ.ಎಂ.ಬೆಳಗಲ್ಲ, ಅಮರೇಶ ಗೂಳಿ, ಪ್ರಭು ಕಡಿ, ಬಿ.ಎಚ್.ಸುತಾರ, ಎಂ.ಡಿ.ಜರತಾರಗರ, ಲಾಡಲೇಮಶಾಕ ನಧಾಪ್, ಮಹಿಬೂಬ ಎಕ್ಕೆಲಿ, ಸೇರಿದಂತೆ ಮಹಿಳೆಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುದ್ದೇಬಿಹಾಳ</strong>: ಇಸ್ಲಾಂ ಐದು ಆದರ ಸ್ಥಂಭದ ಮೇಲೆ ನಿಂತಿದೆ. ಉಪವಾಸ ಬಿಡುವಂತ ಗಳಿಗೆ ಅತ್ಯಂತ ಪುಣ್ಯದಾಯಕ. ಅದು ದೇವನ ಕೃಪೆಗೆ ಪಾತ್ರವಾಗುತ್ತದೆ ಎಂದು ಪ್ರವಚನಕಾರ ಲಾಲಹುಸೇನ ಕಂದಗಲ್ಲ ಹೇಳಿದರು.</p>.<p>ಪಟ್ಟಣದ ಟಾಪ್ ಇನ್ಟೌನ್ ಹಾಲನಲ್ಲಿ ಜಮಾಅತೆ ಇಸ್ಲಾಂ ಹಿಂದ್ ವತಿಯಿಂದ ಭಾನುವಾರ ಹಮ್ಮಿಕೊಂಡ ಇಪ್ತಾರಕೂಟದಲ್ಲಿ ಮಾತನಾಡಿದರು.</p>.<p>ವ್ಯಕ್ತಿಪೂಜೆಯ ಎಲ್ಲ ಮೂಲವನ್ನು ಇಸ್ಲಾಂ ತೆಗೆದು ಹಾಕಿದೆ. ನಮಾಜ್ ಮಾಡುವಾಗ ಮೂರ್ತಿಗಳು ಇರುವುದಿಲ್ಲ, ಏಕೆಂದರೆ ದೇವನಿಗೆ ಆಕಾರ ಇರುವುದಿಲ್ಲ. ಹೀಗಾಗಿ ಇಸ್ಲಾಂ ನಲ್ಲಿ ನಾಲಿಗೆಗೆ ಹಿಡಿತವಿದೆ ಎಂದರು.</p>.<p>ಸಿಪಿಐ ಮಹಮ್ಮದ ಫಸಿಯುದ್ಧಿನ ಮಾತಮಾಡಿ, ದಿನನಿತ್ಯದ ಕರ್ತವ್ಯದಲ್ಲಿ ಶುದ್ಧತೆ, ಪಾವಿತ್ರ್ಯತೆ ಕಾಪಾಡಬೇಕು, ಅಂದಾಗ ಅದಕ್ಕೊಂದು ಮಹತ್ವ ಇರುತ್ತದೆ ಎಂದರು.</p>.<p>ಜಿಲ್ಲಾ ಸಂಚಾಲಕ ಅಬ್ದುಲ್ ರಹಿಮಾನ ನಾಸೀರ್ ಮಾತನಾಡಿ, ಒಬ್ಬರಿಗೊಬ್ಬರಿಗೆ ಸಹಾಯ ಮಾಡುವುದು ಇಸ್ಲಾಂ ನ ಪ್ರಮುಖವಾಗಿದೆ ಎಂದು ಹೇಳಿದರು.</p>.<p>ತಾಲ್ಲೂಕು ಸಂಚಾಲಕ ನೂರೇನಬಿ ನದಾಪ್, ಮುಖಂಡ ಸಿ.ಬಿ.ಅಸ್ಕಿ, ಕಾಮರಾಜ ಬಿರಾದಾರ, ಸಂಗಪ್ಪ ಮೇಲಿನಮನಿ, ಎಂ.ಎಂ.ಬೆಳಗಲ್ಲ, ಅಮರೇಶ ಗೂಳಿ, ಪ್ರಭು ಕಡಿ, ಬಿ.ಎಚ್.ಸುತಾರ, ಎಂ.ಡಿ.ಜರತಾರಗರ, ಲಾಡಲೇಮಶಾಕ ನಧಾಪ್, ಮಹಿಬೂಬ ಎಕ್ಕೆಲಿ, ಸೇರಿದಂತೆ ಮಹಿಳೆಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>