ಸರ್ಕಾರ ಇಂಡಿ ತಾಲ್ಲೂಕಿನ ನೀರಾವರಿ ಯೋಜನೆಗಳಿಗೆ ಹಣ ಮೀಸಲಿಡುವವರೆಗೆ ಹೋರಾಟ ಮುಂದುವರೆಯುತ್ತದೆ ಎಂದರು. ಮುಖಂಡರಾದ ಶೋಭಾ ಕಟ್ಟಿ, ಕಾಶಿಬಾಯಿ ಗುಡ್ಲ್, ರೇಖಾ ಶಿಂಗೆ, ಜಕ್ಕಪ್ಪ ಗುಡ್ಲ್, ದುಂಡು ಮಡ್ನಳ್ಳಿ, ಮದ್ಮಮ್ಮ ರೂಗಿ, ಶ್ರೀಶೈಲ ರೂಗಿ, ಮಾಳಪ್ಪ ಗುಡ್ಲ್, ಅಯೂಬ ನಾಟೀಕಾರ, ಸಿದ್ದು ಡ ಮಗಾ, ಮಹಿಬೂಬ್ ಬೇವನೂರ, ಮರೆಪ್ಪ ಗಿರಣಿವಡ್ಡರ, ನಾನಾಗೌಡ ಪಾಟೀಲ, ದುಂಡು ಬಿರಾದಾರ, ರಾಜು ಮುಲ್ಲಾ, ಡಾ. ರಮೇಶ ಬಿರಾದಾರ, ಬಾಬು ಮೇತ್ರಿ, ಮಾಳು ಮ್ಯಾಕೇರಿ, ತಮ್ಮನಗೌಡ ಬಿರಾದಾರ ಇದ್ದರು.