ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌನ ಶಿವಪೂಜಾನುಷ್ಠಾನ ಮಂಗಲ ಕಾರ್ಯಕ್ರಮ ​ಇಂದು

Published 24 ಆಗಸ್ಟ್ 2023, 17:12 IST
Last Updated 24 ಆಗಸ್ಟ್ 2023, 17:12 IST
ಅಕ್ಷರ ಗಾತ್ರ

ಹೊರ್ತಿ: ಸಮೀಪದ ಕನ್ನೂರು ಗುರುಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿಯವರು ಲೋಕಕಲ್ಯಾಣಾರ್ಥ, ವಿಶ್ವಶಾಂತಿಗಾಗಿ, ಮಳೆ ಬೆಳೆ ಸಮೃದ್ಧಿಗಾಗಿ ಮೌನ ಶಿವಪೂಜಾನುಷ್ಠಾನವನ್ನು ಅಧಿಕ ಮಾಸದ ಶ್ರಾವಣ ಮಾಸದ (1 ತಿಂಗಳ ಪರ್ಯಂತ) ಹಾಗೂ ನಿಜ ಶ್ರಾವಣ ಮಾಸದ (9 ದಿನಗಳ ಪರ್ಯಂತ)ಲ್ಲಿ ನಡೆಸಿದ್ದಾರೆ.

ಆ. 25ರಂದು ಕನ್ನೂರು ಗ್ರಾಮದ ಶ್ರೀಮಠದ ಕೃಷಿ ಭೂಮಿಯ ಶಿವಯೋಗಾನುಷ್ಠಾನ ಕುಟೀರ ದಲ್ಲಿ ಮಂಗಲ ಸಮಾರಂಭ ನಡೆಯಲಿದೆ.

ಈ ಕಾರ್ಯಕ್ರಮದ ಅನ್ನ ಮಹಾಪ್ರಸಾದದ ಸೇವೆಯನ್ನು ವಿಜಯಪುರ ಬಂಜಾರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಎಲ್. ಚವ್ಹಾಣ ಅವರು ಕಲ್ಪಿಸಿದ್ದಾರೆ.

ಕನ್ನೂರು ಗುರುಮಠದ ಸೋಮನಾಥ ಶ್ರೀ
ಕನ್ನೂರು ಗುರುಮಠದ ಸೋಮನಾಥ ಶ್ರೀ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT