ಮುದ್ದೇಬಿಹಾಳ |ಆರು ತಿಂಗಳಿನಿಂದ ಆಧಾರ್ ಕೇಂದ್ರ ಸ್ಥಗಿತ: ಜನರ ಪರದಾಟ
ಸಾಗರಕುಮಾರ ಎಂ. ಉಕ್ಕಲಿ
Published : 27 ಏಪ್ರಿಲ್ 2026, 23:53 IST
Last Updated : 28 ಏಪ್ರಿಲ್ 2026, 5:44 IST
ADVERTISEMENT
ಫಾಲೋ ಮಾಡಿ
Comments
ಆಧಾರ್ ಕೇಂದ್ರದ ಈಗಿರುವವರ ಟೆಂಡರ್ ಮುಗಿದಿದೆ, ಮತ್ತೊಬ್ಬರಿಗೆ ಟೆಂಡರ್ ಆಗಿದೆ. ಆದರೆ, ಅವರ ಲಾಗಿನ್ ಇನ್ನೂ ಬಂದಿಲ್ಲ. ಅದನ್ನು ಜಿಲ್ಲಾಧಿಕಾರಿ ಕಚೇರಿಯಿಂದ ಕಳಿಸುತ್ತಾರೆ. ಬಂದ ತಕ್ಷಣ ಆರಂಭ ಮಾಡಲಾಗುವುದು