ಎಂಟು ಜನ ಮುಖಂಡರನ್ನು ಕರೆಯಿಸಿ ಸಮಾಲೋಚನೆ ನಡೆಸಿದ್ದೇನೆ ಎಂದು ಪಟ್ಟಣಶೆಟ್ಟಿ ಅವರು ಹೇಳಿದ್ದಾರೆ, 500ಕ್ಕೂ ಹೆಚ್ಚು ಮುಸ್ಲಿಂ ಮತದಾರರಿರುವ ವಾರ್ಡ್ನಲ್ಲಿ ಕೇವಲ ಬೆರಳಣಿಕೆಯಷ್ಟು ಮುಖಂಡರನ್ನು ಕರೆಯಿಸಿ ಅಭಿಪ್ರಾಯ ಪಡೆದರೆ ಒಕ್ಕೊರೆಲಿನ ಅಭಿಪ್ರಾಯ ಮೂಡಲು ಸಾಧ್ಯವೇ? ನಿಮ್ಮ ತಪ್ಪಿಗೆ ಮುಸ್ಲಿಂ ಕಾರ್ಯಕರ್ತರಿಗೆ ಸೋಲಿನ ಹೊಣೆ ಹೊರೆಸಬೇಡಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.