<p>ನಾಲತವಾಡ: ಇಲ್ಲಿಗೆ ಸಮೀಪದ ಆಲೂರು ಮಾರುತೇಶ್ವರ ಜಾತ್ರೆ ಕಳೆದ ಒಂದು ವಾರದಿಂದ ಪ್ರಾರಂಭವಾಗಿ ಶನಿವಾರ ಸಂಜೆ ಹಾಲು ಕೊಂಡ ತುಳುಕಿಸುವುದು ಸೇರಿದಂತೆ ವಿವಿಧ ಸಾಂಪ್ರದಾಯಿಕ ಆಚರಣೆಯ ಮೂಲಕ ಸಂಪನ್ನಗೊಂಡಿತು.</p>.<p>ಸಕಲ ವಾದ್ಯ ವೈಭವಗಳೊಂದಿಗೆ ಊರಿನ ಬಾಬುದಾರರಿಂದ ಕಳಸಗಳನ್ನು ಹಾಗೂ ಕೆಸಾಪುರ ದೇಶಮುಖರನ್ನು ಬರಮಾಡಿಕೊಳ್ಳುವುದರ ಮೂಲಕ ಸಾಯಂಕಾಲ ಪಲ್ಲಕ್ಕಿ ಮಹೋತ್ಸವ ಜರುಗಿತು ಬಳಿಕ ನೀರಿನ ಕೊಂಡ ತುಂಬಿಸಲಾಯಿತು.</p>.<p>ಭಾನುವಾರ ಸಂಜೆ ಆಲೂರ ಹಾಗೂ ಕೆಸಾಪುರ ಗ್ರಾಮಸ್ಥರ ಸಮ್ಮುಖದಲ್ಲಿ ಹಾಲು ಕೊಂಡ ತುಳುಕಿಸಿ, ಓಕುಳಿ ಆಡುವ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.</p>.<p>ಸೋಮವಾರ ಕಡುಬಿನ ಕಾಳಗ, ಕಲಶಗಳನ್ನು ಬಾಬುದಾರರ ಮನೆಗೆ ಕಳುಹಿಸುವ ವ್ಯವಸ್ಥೆ ನಡೆಯಲಿದೆ. ಈ ವೇಳೆ ಓಂ ಗಣೇಶ ಗೆಳೆಯರ ಬಳಗದವರು, ಶ್ರೀಶೈಲ ಪಾದಯಾತ್ರೆ ಸಮಿತಿಯವರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260413-26-576472917</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಾಲತವಾಡ: ಇಲ್ಲಿಗೆ ಸಮೀಪದ ಆಲೂರು ಮಾರುತೇಶ್ವರ ಜಾತ್ರೆ ಕಳೆದ ಒಂದು ವಾರದಿಂದ ಪ್ರಾರಂಭವಾಗಿ ಶನಿವಾರ ಸಂಜೆ ಹಾಲು ಕೊಂಡ ತುಳುಕಿಸುವುದು ಸೇರಿದಂತೆ ವಿವಿಧ ಸಾಂಪ್ರದಾಯಿಕ ಆಚರಣೆಯ ಮೂಲಕ ಸಂಪನ್ನಗೊಂಡಿತು.</p>.<p>ಸಕಲ ವಾದ್ಯ ವೈಭವಗಳೊಂದಿಗೆ ಊರಿನ ಬಾಬುದಾರರಿಂದ ಕಳಸಗಳನ್ನು ಹಾಗೂ ಕೆಸಾಪುರ ದೇಶಮುಖರನ್ನು ಬರಮಾಡಿಕೊಳ್ಳುವುದರ ಮೂಲಕ ಸಾಯಂಕಾಲ ಪಲ್ಲಕ್ಕಿ ಮಹೋತ್ಸವ ಜರುಗಿತು ಬಳಿಕ ನೀರಿನ ಕೊಂಡ ತುಂಬಿಸಲಾಯಿತು.</p>.<p>ಭಾನುವಾರ ಸಂಜೆ ಆಲೂರ ಹಾಗೂ ಕೆಸಾಪುರ ಗ್ರಾಮಸ್ಥರ ಸಮ್ಮುಖದಲ್ಲಿ ಹಾಲು ಕೊಂಡ ತುಳುಕಿಸಿ, ಓಕುಳಿ ಆಡುವ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.</p>.<p>ಸೋಮವಾರ ಕಡುಬಿನ ಕಾಳಗ, ಕಲಶಗಳನ್ನು ಬಾಬುದಾರರ ಮನೆಗೆ ಕಳುಹಿಸುವ ವ್ಯವಸ್ಥೆ ನಡೆಯಲಿದೆ. ಈ ವೇಳೆ ಓಂ ಗಣೇಶ ಗೆಳೆಯರ ಬಳಗದವರು, ಶ್ರೀಶೈಲ ಪಾದಯಾತ್ರೆ ಸಮಿತಿಯವರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260413-26-576472917</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>