ಒಕ್ಕೂಟದ ಪ್ರಭಾರ ವ್ಯವಸ್ಥಾಪಕ ಡಾ.ಸದಾಶಿವ ಹಾದಿಮನಿ, ಎಸ್.ಎಸ್.ಕುಂಬಾರ, ಉಪ ವ್ಯವಸ್ಥಾಪಕರಾದ ಡಾ.ಅರವಿಂದ ಕುಂಬಾರ, ಬಿ.ಎಸ್.ತೆಗ್ಗಿ, ಮೋಹನ್ ಶಿಂಧೆ, ವಿ.ಆರ್.ಯಡಹಳ್ಳಿ, ಸಹಾಯಕ ವ್ಯವಸ್ಥಾಪಕ ಕೆ.ನಾಗೇಂದ್ರ, ಹೇಮಂತ ಬಂಕಾಪುರ, ಜಹಗೀರದಾರ, ಗೋಪಾಲ ಚಾಟೆ, ಎಂ.ವಿ.ಕಟ್ಟಿ, ಕಿರಣ ದೇಸಾಯಿ, ರಾಘವೆಂದ್ರ ಯರಗಲ್, ಡಿ.ಆರ್.ಸೋಮಶೇಖರ್,ಡೇರಿ ಅಧಿಕಾರಿ ತುಕಾರಾಮ್, ವಿಕ್ರಮ್, ಎಂಜಿನಿಯರ್ ರೂಪಾ ಉಪಸ್ಥಿತರಿದ್ದರು.