ಆಮ್ ಆದ್ಮಿ ಪಕ್ಷದ ನಗರ ಅಧ್ಯಕ್ಷ ಭೋಗೇಶ್ ಸೋಲಾಪೂರ, ನಗರ ಉಪಾಧ್ಯಕ್ಷರಾದ ಶ್ರೀ ನಿಹಾದ್ ಅಹ್ಮದ್ ಗೋಡಿಹಾಳ್, ಶ್ರೀ ಅಬ್ದುಲ್ ಹಮೀದ್ ಶೇಕ್, ಡಾ ಸಾಬೀರ್ ಮೋಮಿನ್ ಪಟೇಲ್, ಶ್ರೀ ಯುವರಾಜ್ ಚೋಳ್ಕೆ ಶ್ರೀ ಸದ್ದಾಮ ಕೋರವಾರ, ಶ್ರೀ ತನ್ವಿರ್ ದಾಡೆವಾಲಾ, ಗಪುರ ಕರಜಗಿ, ಶ್ರೀ ಎ.ಎಸ್.ಪಟೇಲ್ ಮತ್ತು ಶ್ರೀ ಜ್ಯೋತಿಬಾ ಹೊನ್ನಕಳಸೆ ಇವರು ಜಿಲ್ಲಾಧಿಕಾರಿಗಳು ವಿಜಯಪೂರ ಇವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.