ರೈತ ಮುಖಂಡರಾದ ಚನ್ನಪ್ಪಗೌಡ ಪಾಟೀಲ, ಅಶೋಕ ಅಲ್ಲಾಪೂರ, ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ, ಸಿದ್ರಾಮ ಅಂಗಡಗೇರಿ, ಮುದ್ದುಗೌಡ ಪಾಟೀಲ, ಶಿವಶರಣಪ್ಪಗೌಡ ಪಾಟೀಲ, ಗುರು ಕೋಟ್ಯಾಳ, ಈರಣ್ಣ ದೇವರಗುಡಿ, ನಂದನಗೌಡ ಬಿರಾದಾರ, ಅರ್ಜುನ ಹಾವಗೊಂಡ, ಶಿವಪ್ಪ ಯರನಾಳ, ಶಿವಪ್ಪ ಮಂಗೊಂಡ, ಹೊನಕೇರೆಪ್ಪ ತೆಲಗಿ, ಲಕ್ಷ್ಮಣ ಶಿಂಧೋಳ, ರಮೇಶ ಶಿಂಧೋಳ, ಕಾಟೆಪ್ಪ ಶಿಂಧೋಳ, ಯಲ್ಲಪ್ಪ ಶಿಂಧೋಳ, ಜಂಬವ್ವ ಶಿಂಧೋಳ, ಲಕ್ಷ್ಮೀ ಶಿಂಧೋಳ, ಗುಂಡವ್ವ ಶಿಂಧೋಳ, ಬಾಬು ಕೋಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.