ವಿವಿಧೆಡೆಯಿಂದ ಬಂದಿದ್ದ 500ಕ್ಕೂ ಹೆಚ್ಚು ಕವಿಗಳು ತಮ್ಮ ಕವನವನ್ನು ಏಕಕಾಲಕ್ಕೆ ಬರೆಯುವ ಮುಖಾಂತರ ವಿಶಿಷ್ಟ ದಾಖಲೆ ನಿರ್ಮಿಸಿದರು. ಈರಣ್ಣ ಬೇಕಿನಾಳ, ಮಹಾಂತೇಶ ಸಂಗಮ, ಪ್ರಕಾಶ ಜಹಾಗೀರದಾರ, ಸಂಗಮೇಶ ಕರೆಪ್ಪಗೋಳ, ಗಿರಿಜಾ ಪಾಟೀಲ, ಡಾ. ಮಲ್ಲಿಕಾರ್ಜುನ ಮೇತ್ರಿ, ಶಿವಾಜಿ ಮೋರೆ ಮುಂತಾದ ಸಾಹಿತಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.