ಕರ್ನಾಟಕ ಸಾವಯವ ಬೀಜ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜುಗೌಡ ಪಾಟೀಲ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ ಹಾಗೂ ಸಾಬು ಮಾಶ್ಯಾಳ, ಬೂತಾಳಿ, ಬಿಜೆಪಿ ಹಿರಿಯ ಮುಖಂಡರಾದ ಪ್ರಕಾಶ ಅಕ್ಕಲಕೋಟ, ಶಿವರುದ್ರ ಬಾಗಲಕೋಟ, ಬಸವರಾಜ ಬಿರಾದಾರ, ಮಲ್ಲಿಕಾರ್ಜುನ ಜೋಗೂರ, ಉಮೇಶ ಕಾರಜೋಳ, ಶಿಲ್ಪಾ ಕುದರಗೊಂಡ, ಶೀಲವಂತ ಉಮರಾಣಿ, ಕೃಷ್ಣಾ ಗುನ್ನಾಳಕರ, ರವಿ ಬಿರಾದಾರ (ನಾಗಠಾಣ), ವಿಜಯ ಜೋಶಿ, ಪ್ರಮೋದ ಬಡಿಗೇರ, ಸಂತೋಷ ವಾಗ್ಮೋರೆ ಪಾಲ್ಗೊಂಡಿದ್ದರು.