ಮಹಾರಾಷ್ಟ್ರದ ಕೃಷ್ಣಾ ಕಣಿವೆಯ ಕೊಯ್ನಾದಲ್ಲಿ 1.9 ಸೆಂ.ಮೀ, ನವಜಾ 2.5 ಸೆಂ.ಮೀ, ಮಹಾಬಳೇಶ್ವರ 2.4 ಸೆಂ.ಮೀ, ರಾಧಾನಗರಿ 1.5 ಸೆಂ.ಮೀ, ದೂಧ್ಗಂಗಾದಲ್ಲಿ 0.4 ಸೆಂ.ಮೀ, ಕನ್ಹೇರ್ ದಲ್ಲಿ 0.1 ಸೆಂ.ಮೀ, ಉರ್ಮೋದಿ 0.6 ಸೆಂ.ಮೀ, ವಾರಣಾ 0.5 ಸೆಂ.ಮೀ, ತರಳಿ 0.4 ಸೆಂ.ಮೀ ಮಳೆಯಾಗಿದೆ. ಕರ್ನಾಟಕಕ್ಕೆ ಬಂದು ಸೇರುವ ರಾಜಾಪುರ ಬ್ಯಾರೇಜ್ ಬಳಿ ಕೃಷ್ಣೆಯ ಹರಿವು 75,625 ಕ್ಯುಸೆಕ್ ಇದೆ.