ಪ್ರತಿಭಟನಕಾರು ತಹಶೀಲ್ದಾರ ಸಂಜೀವಕುಮಾರ ದಾಸರ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕರವೇ ಪ್ರಮುಖರಾದ ರಾಜೂ ಮದರಖಾನ, ರವಿಕಾಂತ ಬಿರಾದಾರ, ಮುತ್ತು ಹಿಪ್ಪರಗಿ, ಭೀಮು ಚೌರ, ಮುತ್ತು ಬಂಡಿವಡ್ಡರ, ಮಂಜೂ ಮೇಲಿನಮನಿ, ರಾಜೂ ಬಡಿಗೇರ, ರಾಮ ಮಳ್ಳಿ, ಮಾಂತೇಶ ನಾಯ್ಕೋಡಿ, ಆಕಾಶ ಮೇಲಿನಮನಿ, ಆದಿತ್ಯ ಬಿಸನಾಳ, ಶಶಿ ಹಿಪ್ಪರಗಿ, ಮುತ್ತು ವಗ್ಗಿ, ಪ್ರೀತಮ ಚೌರ, ಪ್ರದೀಪ ಮೇಲಿನಮನಿ, ಈರಣ್ಣ ಪಾಟೀಲ ಮುಂತಾದವರು ಪಾಲ್ಗೊಂಡಿದ್ದರು.