ಸರಿಸುಮಾರು 25 ಲಕ್ಷ ಸಮಾಜ ಬಾಂಧವರು ಸೇರಿಸಿ ಬೃಹತ್ ಧರಣಿ ನಡೆಸುವ ಚಿಂತನೆ ನಡೆದಿದೆ. ಮೀಸಲಾತಿ ದೊರಕಿದರೆ ಬೃಹತ್ ಜನಸಮೂಹದಲ್ಲಿ ಸರ್ಕಾರಕ್ಕೆ ಸನ್ಮಾನ ಮಾಡಲಾಗುವುದು, ಮುಖ್ಯಮಂತ್ರಿಗಳಿಗೆ ಶೇಂಗಾ ಹೋಳಿಗೆ ತಿನ್ನಿಸಿ, ಕಲ್ಲು ಸಕ್ಕರೆ ತುಲಾಭಾರ ನೆರವೇರಿಸಿಲಾಗುವುದು, ಇಲ್ಲವೇ ಹೋರಾಟ ಮುಂದುವರೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.