ಮಳೆಯಿಂದಾಗಿ ಬೆಳೆಗಳು ಕೊಳೆತು ಹೋಗಿದ್ದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ರೈತರ ಬೆಳೆ ಸಮೀಕ್ಷೆ ಮಾಡಿ ರೈತರಿಗೆ ಪರಿಹಾರ ನೀಡಲು ಮುಂದಾಗಬೇಕು ಇಂಚಗೇರಿಯ ರೈತರಾದ ಅಪ್ಪು ಚವ್ಹಾಣ, ಶಿವಾನಂದ ರಾಠೋಡ, ರೇವಣಸಿದ್ಧ ಹರಿಜನ, ಕಲ್ಲಪ್ಪ ಆರವತ್ತಿ, ಅದೀಲ ವಾಲಿಕಾರ, ಅನೀಲ ಕುಲಕರ್ಣಿ, ರುಕ್ಮುದ್ಧೀನ್ ಬಾಬಾನಗರ ಒತ್ತಾಯಿಸಿದ್ದಾರೆ.