<p><strong>ತಾಳಿಕೋಟೆ:</strong> ಮುಸ್ಲಿಮರು ಪವಿತ್ರ ರಮಜಾನ್ ಮಾಸದಲ್ಲಿ ಉಪವಾಸ ವ್ರತ ಹಾಗೂ ವಿಶೇಷ ಆರಾಧನೆ ಮಾಡುವಮೂಲಕ ಭಗವಂತನ ಸಂಪ್ರೀತಿಗೆ ಪಾತ್ರರಾಗುತ್ತಾರೆ. ಇದು ಎಲ್ಲ ಧರ್ಮೀಯರ ಮಧ್ಯೆ ಪ್ರೀತಿ ಮತ್ತು ಸಾಮರಸ್ಯವನ್ನು ಬೆಳೆಸುವ ಮಾಸವಾಗಿದೆ ಎಂದು ತಾಲ್ಲೂಕಿನ ಕೊಣ್ಣೂರ ಗ್ರಾಮದ ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಹೇಳಿದರು.</p>.<p>ಅವರು ತಮ್ಮ ಗ್ರಾಮದಲ್ಲಿ ಪವಿತ್ರ ರಮಜಾನ್ ಮಾಸದ ಅಂಗವಾಗಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ‘ಇಫ್ತಾರ ಸೌಹಾರ್ದ ಕೂಟ’ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಗ್ರಾಮದ ಗಣ್ಯರಾದ ಬಸನಗೌಡ ಹಡಲಗೇರಿ ಹಾಗೂ ಮುಸ್ಲಿಂ ಸಮಾಜದ ಮುಖಂಡ ಮಡಿಕೇಶ್ವರ ಮಾತನಾಡಿದರು. ಗ್ರಾಮದ ಗಣ್ಯರಾದ ಶಂಕರಗೌಡ ಹಿಪ್ಪರಗಿ, ವಿವೇಕಾನಂದ ದ್ಯಾಪೂರ, ಜಿ.ಜಿ.ಅಸ್ಕಿ, ಅಂಜುಮನ್ ಕಮಿಟಿ ಅಧ್ಯಕ್ಷ ಬಂದೇನವಾಜ್ ಕಡಕೋಳ, ಜಿ.ಎಸ್.ಹಡಲಗೇರಿ, ಆರ್.ಸಿ.ಪಾಟೀಲ, ಗುರಣ್ಣ ಹತ್ತೂರ, ಅಬ್ದುಲ್ ರೆಹಮಾನ್ ಅವಟಿ, ಮುದೇಗೌಡ ಹಡಲಗೇರಿ, ಆರ್.ಬಿ.ಬಿರಾದಾರ, ಮಹಮ್ಮದ್ ರಫೀಕ ಚಬನೂರ, ಡಿ.ಬಿ.ಬಿರಾದಾರ, ತಿಪ್ಪಣ್ಣ ಬಡಿಗೇರ, ಎಸ್.ಎಸ್.ಹಡಲಗೇರಿ, ಬಸಣ್ಣ ನಾಯ್ಕೋಡಿ ಭಾಗವಹಿಸಿದ್ದರು. ಪತ್ರಕರ್ತ ಅಬ್ದುಲ್ ಗನಿ ಮಕಾನದಾರ ಕಾರ್ಯಕ್ರಮ ನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಾಳಿಕೋಟೆ:</strong> ಮುಸ್ಲಿಮರು ಪವಿತ್ರ ರಮಜಾನ್ ಮಾಸದಲ್ಲಿ ಉಪವಾಸ ವ್ರತ ಹಾಗೂ ವಿಶೇಷ ಆರಾಧನೆ ಮಾಡುವಮೂಲಕ ಭಗವಂತನ ಸಂಪ್ರೀತಿಗೆ ಪಾತ್ರರಾಗುತ್ತಾರೆ. ಇದು ಎಲ್ಲ ಧರ್ಮೀಯರ ಮಧ್ಯೆ ಪ್ರೀತಿ ಮತ್ತು ಸಾಮರಸ್ಯವನ್ನು ಬೆಳೆಸುವ ಮಾಸವಾಗಿದೆ ಎಂದು ತಾಲ್ಲೂಕಿನ ಕೊಣ್ಣೂರ ಗ್ರಾಮದ ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಹೇಳಿದರು.</p>.<p>ಅವರು ತಮ್ಮ ಗ್ರಾಮದಲ್ಲಿ ಪವಿತ್ರ ರಮಜಾನ್ ಮಾಸದ ಅಂಗವಾಗಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ‘ಇಫ್ತಾರ ಸೌಹಾರ್ದ ಕೂಟ’ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಗ್ರಾಮದ ಗಣ್ಯರಾದ ಬಸನಗೌಡ ಹಡಲಗೇರಿ ಹಾಗೂ ಮುಸ್ಲಿಂ ಸಮಾಜದ ಮುಖಂಡ ಮಡಿಕೇಶ್ವರ ಮಾತನಾಡಿದರು. ಗ್ರಾಮದ ಗಣ್ಯರಾದ ಶಂಕರಗೌಡ ಹಿಪ್ಪರಗಿ, ವಿವೇಕಾನಂದ ದ್ಯಾಪೂರ, ಜಿ.ಜಿ.ಅಸ್ಕಿ, ಅಂಜುಮನ್ ಕಮಿಟಿ ಅಧ್ಯಕ್ಷ ಬಂದೇನವಾಜ್ ಕಡಕೋಳ, ಜಿ.ಎಸ್.ಹಡಲಗೇರಿ, ಆರ್.ಸಿ.ಪಾಟೀಲ, ಗುರಣ್ಣ ಹತ್ತೂರ, ಅಬ್ದುಲ್ ರೆಹಮಾನ್ ಅವಟಿ, ಮುದೇಗೌಡ ಹಡಲಗೇರಿ, ಆರ್.ಬಿ.ಬಿರಾದಾರ, ಮಹಮ್ಮದ್ ರಫೀಕ ಚಬನೂರ, ಡಿ.ಬಿ.ಬಿರಾದಾರ, ತಿಪ್ಪಣ್ಣ ಬಡಿಗೇರ, ಎಸ್.ಎಸ್.ಹಡಲಗೇರಿ, ಬಸಣ್ಣ ನಾಯ್ಕೋಡಿ ಭಾಗವಹಿಸಿದ್ದರು. ಪತ್ರಕರ್ತ ಅಬ್ದುಲ್ ಗನಿ ಮಕಾನದಾರ ಕಾರ್ಯಕ್ರಮ ನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>