ಜು. 2ರಂದು ಹೊಸಪೇಟೆಯಲ್ಲಿ ಶ್ರೀರಾಮ ಸೇನೆಯವರಿಗೆ ಪ್ರತಿಭಟನೆಗಷ್ಟೇ ಅನುಮತಿ ನೀಡಲಾಗಿತ್ತು. ಆದರೆ, ಅವರು ಮಸೀದಿ, ಚರ್ಚ್ ಇರುವ ಸ್ಥಳದಿಂದ ಸ್ವಲ್ಪವೇ ದೂರದಲ್ಲಿ ಪೊಲೀಸರ ಗಮನಕ್ಕೆ ತರದೆ ವೇದಿಕೆ ನಿರ್ಮಿಸಿ, ವಾತಾವರಣ ಹದಗೆಡಿಸಲು ಪ್ರಯತ್ನಿಸಿದ್ದರು ಎಂದು ತಿಳಿಸಿದರು.
ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಪ್ರೊ. ಗಯಾಸುದ್ದೀನ್, ಜಿಲ್ಲಾ ಅಧ್ಯಕ್ಷ ವಲಿ ಬಾಷಾ, ಜಿಲ್ಲಾ ಉಪಾಧ್ಯಕ್ಷ ನಜೀರ್ ಖಾನ್, ಜಿಲ್ಲಾ ಕಾರ್ಯದರ್ಶಿ ಇರ್ಫಾನ್ ಕಟಗಿ, ಜಿಲ್ಲಾ ಸಮಿತಿ ಸದಸ್ಯರಾದ ಇಬ್ರಾಹಿಂ ಬಳ್ಳಾರಿ,
ಸಲೀಂ ಬಾಷಾ ಇದ್ದರು.