ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಇಟ್ಟಂಗಿಹಾಳ ದೊಡ್ಡಿಯ ವಿಜಯ ಭೀರಪ್ಪ ಕರಾಡೆ, ಆನಂದ ಮಾಯಪ್ಪ ಢೇರೆ, ಹಣಮಂತ ಜಯಪ್ಪ ಖರಾತ, ಬಬಲಾದಿಯ ಕರೆವಾಡಿಯ ಸಚಿನ ಮಧು ಗೋಪಣೆ, ತಿಕ್ಕುಂಡಿಯ ನವನಾಥ ಆಮಗೊಂಡ ಕರಾಡೆ, ಸಚಿನ ವಿಲಾಸ ಕಾಳೆ, ವಿಕಾಸ ಲಕ್ಷ್ಮಣ ಢಾಣೆ ಬಂಧಿತ ಆರೋಪಿಗಳು ಎಂದು ತಿಳಿಸಿದರು.