ದಲಿತ ಸಂಘಟನೆಯ ಪ್ರಮುಖ ರಾಜೂ ಗುಬ್ಬೇವಾಡ ಮಾತನಾಡಿದರು. ಕೊಳಗೇರಿ ಅಭಿವೃದ್ದಿ ಮಂಡಳಿ ಎಇಇ ರಾಜಶೇಖರ ಚವ್ಹಾಣ
ಪ್ರಾಸ್ತಾವಿಕವಾಗಿ ಮಾತನಾಡಿದರು. ಲಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಪುರಸಭೆ ಸದಸ್ಯರಾದ ರಾಜಣ್ಣ ನಾರಾಯಣಕರ, ಶರಣಗೌಡ ಪಾಟೀಲ, ಮಲ್ಲೂ ಪೂಜಾರಿ, ರಾಮೂ ಮೋರಟಗಿ ಹಾಗೂ ಈರಣ್ಣ ರಾವೂರ, ಸುದರ್ಶನ ಜಂಗಣ್ಣಿ, ಶರಣಪ್ಪ ಸುಲ್ಪಿ, ಶಿವಾನಂದ ಹರನಾಳ, ಮಾಂತೇಶ ನಾಯ್ಕೋಡಿ, ಬಸೂ ಪಡಶೆಟ್ಟಿ ಇದ್ದರು.