<p>ಸೋಲಾಪುರ : ಶ್ರೀ ಮಹಾತ್ಮಾ ಬಸವೇಶ್ವರ ಜನ್ಮೋತ್ಸವ ಮತ್ತು ಸಮಾಜ ಸೇವಾ ಕೇಂದ್ರ ಮಹಾಮಂಡಳದ ಅಧ್ಯಕ್ಷರಾಗಿ ಶರಣರಾಜ ಕೆಂಗನಾಳಕರ ಹಾಗೂ ಕಾರ್ಯಾಧ್ಯಕ್ಷರಾಗಿ ವಿಜಯ ಕುಲಥೆ ಅವರನ್ನು ವೀರಶೈವ ಭವನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.</p>.<p>ನೂತನ ಅಧ್ಯಕ್ಷ ಶರಣರಾಜ ಕೆಂಗನಾಳಕರ ಮಾತನಾಡಿ, ಜಗಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ ವಿವಿಧ ಸಮಾಜೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸೋಲಾಪುರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.</p>.<p>ಕಾರ್ಯಾಧ್ಯಕ್ಷ ವಿಜಯ ಕುಲಥೆ ಮಾತನಾಡಿ, ಜಯಂತಿ ಅಂಗವಾಗಿ ನಡೆಯುವ ಮೆರವಣಿಗೆಯ ಸಮಯವನ್ನು ರಾತ್ರಿ 12 ಗಂಟೆಯವರೆಗೆ ವಿಸ್ತರಿಸಲು ಪ್ರಯತ್ನಿಸಲಾಗುವುದು ಎಂದರು.</p>.<p>ಮಹಾಮಂಡಳದ ಕಾರ್ಯದರ್ಶಿ ಬಸವರಾಜ ಸಾವಳಗಿ, ಉಪಾಧ್ಯಕ್ಷ ಕೇದಾರ ವನಾರೋಟೆ, ಖಜಾಂಚಿ ಅನಿಲ ಪರಮಶೆಟ್ಟಿ, ಟ್ರಸ್ಟಿಗಳು ರೇವಣಸಿದ್ಧ ಅವಜೆ, ಗಣೇಶ ಚಿಂಚೋಳಿ, ಸುದೀಪ ಚಾಕೋತೆ, ಸಿದ್ಧೇಶ ಥೋಬಡೆ, ಮಾಜಿ ಅಧ್ಯಕ್ಷ ರಾಜಾಭಾವು ಆಲೂರೆ, ಸಚಿನ ಶಿವಶಕ್ತಿ, ಪ್ರಿಯಾ ಬಸವಂತಿ, ಆನಂದ ಮುಸ್ತಾರೆ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-26-2125071929</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸೋಲಾಪುರ : ಶ್ರೀ ಮಹಾತ್ಮಾ ಬಸವೇಶ್ವರ ಜನ್ಮೋತ್ಸವ ಮತ್ತು ಸಮಾಜ ಸೇವಾ ಕೇಂದ್ರ ಮಹಾಮಂಡಳದ ಅಧ್ಯಕ್ಷರಾಗಿ ಶರಣರಾಜ ಕೆಂಗನಾಳಕರ ಹಾಗೂ ಕಾರ್ಯಾಧ್ಯಕ್ಷರಾಗಿ ವಿಜಯ ಕುಲಥೆ ಅವರನ್ನು ವೀರಶೈವ ಭವನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.</p>.<p>ನೂತನ ಅಧ್ಯಕ್ಷ ಶರಣರಾಜ ಕೆಂಗನಾಳಕರ ಮಾತನಾಡಿ, ಜಗಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ ವಿವಿಧ ಸಮಾಜೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸೋಲಾಪುರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.</p>.<p>ಕಾರ್ಯಾಧ್ಯಕ್ಷ ವಿಜಯ ಕುಲಥೆ ಮಾತನಾಡಿ, ಜಯಂತಿ ಅಂಗವಾಗಿ ನಡೆಯುವ ಮೆರವಣಿಗೆಯ ಸಮಯವನ್ನು ರಾತ್ರಿ 12 ಗಂಟೆಯವರೆಗೆ ವಿಸ್ತರಿಸಲು ಪ್ರಯತ್ನಿಸಲಾಗುವುದು ಎಂದರು.</p>.<p>ಮಹಾಮಂಡಳದ ಕಾರ್ಯದರ್ಶಿ ಬಸವರಾಜ ಸಾವಳಗಿ, ಉಪಾಧ್ಯಕ್ಷ ಕೇದಾರ ವನಾರೋಟೆ, ಖಜಾಂಚಿ ಅನಿಲ ಪರಮಶೆಟ್ಟಿ, ಟ್ರಸ್ಟಿಗಳು ರೇವಣಸಿದ್ಧ ಅವಜೆ, ಗಣೇಶ ಚಿಂಚೋಳಿ, ಸುದೀಪ ಚಾಕೋತೆ, ಸಿದ್ಧೇಶ ಥೋಬಡೆ, ಮಾಜಿ ಅಧ್ಯಕ್ಷ ರಾಜಾಭಾವು ಆಲೂರೆ, ಸಚಿನ ಶಿವಶಕ್ತಿ, ಪ್ರಿಯಾ ಬಸವಂತಿ, ಆನಂದ ಮುಸ್ತಾರೆ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-26-2125071929</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>