ಜಿಲ್ಲೆಯ ಮುಂಚೂಣಿ ಕಾರ್ಯಕರ್ತರು ವಿಶೇಷವಾಗಿ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತರು, ಸಹಾಯಕರು, ಬೀದಿಬದಿ ವ್ಯಾಪಾರಸ್ಥರು, ಆಟೋ, ಮ್ಯಾಕ್ಸಿಕ್ಯಾಬ್ ಚಾಲಕರು, ಬ್ಯಾಂಕ್ ಸಿಬ್ಬಂದಿ, ನಗರ ಸ್ಥಳೀಯ ವ್ಯಾಪ್ತಿಯಲ್ಲಿಯೇ ಸಿಬ್ಬಂದಿ, ಕಟ್ಟಡ ಕಾರ್ಮಿಕರು ಸೇರಿದಂತೆ ಅರ್ಹರಿಗೆ ಕೋವಿಡ್ ಲಸಿಕಾಕರಣ ಕಾರ್ಯ ಚುರುಕುಗೊಳಿಸಲು ಅವರು ಸೂಚನೆ ನೀಡಿದರು.