ಡಾ.ಯಶವಂತ ಸರದೇಶಪಾಂಡೆ ನಾಟಕ ಅನುವಾದಿಸಿ, ನಿರ್ದೇಶಿಸಿ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಜೊತೆಗೆ ನಾರಾಯಣ ರಾವ್ ಪಾತ್ರದಲ್ಲಿ ಧಾರವಾಡದ ವಕೀಲ ರವಿ ಕುಲಕರ್ಣಿ, ಕಲಾವಿದೆ ಮಾಲತಿ ಸರದೇಶಪಾಂಡೆ, ವಿಜಯಪುರದ ಪೂಜಾಮಣಿ ಜಹಗೀರದಾರ್, ರಂಗಕರ್ಮಿ ಕಿಟ್ಟಿ ಗಾಂವ್ಕರ್, ಪ್ರದೀಪ ಮುಧೋಳ, ಶಿಲ್ಪಾ ಪಾಂಡೆ (ಮೊಕಾಶಿ) ಅಭಿನಯಿಸುತ್ತಿದ್ದಾರೆ.