ಜಗನು ಮಹಾರಾಜರು ಸಾನಿಧ್ಯ ವಹಿಸಿದ್ದರು.ಕೋವಿಡ್ ಅರಿವು ಮತ್ತು ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠದಸಂಚಾಲಕ,ತಾಂಡಾ ಅಬಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಲ್. ಶಿವಶಂಕರ ನಾಯ್ಕ, ಸೋಮಲಿಂಗ ಸ್ವಾಮೀಜಿ, ಗೋಪಾಲ ಮಹಾರಾಜ, ಗ್ರಾಮ ಪಂಚಾಯತಿ ಅಧ್ಯಕ್ಷ ಶೇಕುಬಾಯಿ ಅರ್ಜುನ ರಾಠೋಡ, ಮತ್ತು ಕಂದಾಯ ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸಂತೋಷ ನಾಯಕ, ವಿಜಯಪುರ ವಲಯ ಅಬಿವೃದ್ಧಿ ಅಧಿಕಾರಿ ವಸಂತ ಪವಾರ, ವೈದ್ಯರಾದ ಡಾ.ರವಿ ನಾಯಿಕ, ಪಿ.ಎಸ್. ಐ. ರೇಣುಕಾ ಜಕನೂರ, ಗ್ರಾಮ ಪಂಚಾಯ್ತಿ ಅಬಿವೃದ್ಧಿ ಅಧಿಕಾರಿ ಎ.ಎಸ್. ಕೊಟ್ಯಾಳ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗೋವಿಂದರಾಜ್ ಉಪಸ್ಥಿತರಿದ್ದರು.