ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಮಲ್ಲಿಕಾರ್ಜುನ ಭಜಂತ್ರಿ,ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಎಎಸ್ಐ ಸಂರಕ್ಷಣಾ ಸಹಾಯಕ ರಾಕೇಶ್ ಬಿ.ಎಸ್.,ಇಂಟ್ಯಾಂಕ್ ಸಂಚಾಲಕ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ, ಉಪ ಪ್ರಾಚಾರ್ಯ ಡಾ.ಪಿ.ವಿ. ಮಳಜಿ, ವಾಸ್ತುಶಿಲ್ಪ ವಿಭಾಗದ ವಾಸ್ತುಶಿಲ್ಪಿ ಪ್ರೊ. ಆರ್. ಎಸ್. ಜಿರಲಿ, ರವೀಂದ್ರ ಬಿ.ಜಮ್ಮನಕಟ್ಟಿ ಉಪಸ್ಥಿತರಿದ್ದರು.