ಆದರ್ಶನಗರ ಠಾಣೆಪಿ.ಎಸ್.ಐ.ಎಸ್.ಸಿ.ಗುರುಬೆಟ್ಟಿ,ಎಎಸ್ಐ ಪಿ ಆರ್ ಹಿಪ್ಪರಗಿ,ಸಿಬ್ಬಂದಿಗಳಾದ ಡಿ ಎಚ್ ಬೈರಗೊಂಡ, ಎಲ್. ಆರ್. ರಜಪೂತ, ಪುಂಡಲಿಕ ಬಿರಾದಾರ, ಎಸ್. ಜಿ. ಗಾಯನ್ನವರ, ಮಹೇಶ ಸಾಲಿಕೇರಿ, ಜೆ. ಎಸ್. ವನಜಕರ, ಆನಂದ ಕಂಬಾರ, ಆನಂದಯ್ಯಾ ವಿ. ಪೂಜಾರಿ, ರಮೇಶ ಬಾಡಗಿ, ಎಸ್. ಜಿ. ಪ್ರಭುಗೌಡ, ಎಸ್. ಎಸ್. ದಡ್ಡಿ, ಬಿ. ಎಂ. ರೋಣಿಹಾಳ, ಎಸ್. ಎಸ್. ಮಸಳಿ, ನಿಂಗಪ್ಪ ವಠಾರ ಕಳ್ಳರನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.