<p>ಹೊರ್ತಿ: ‘ಹಿಂದುಳಿದ ಜನರ, ಶೋಷಿತರ ಧ್ವನಿಯಾಗಿ ಸಮಾಜದ ಏಳ್ಗೆಗೆ ಶ್ರಮಿಸಿದ ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಅವೀಸ್ಮರಣಿ’ ಎಂದು ವಿಜಯಪುರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಘವೇಂದ್ರ ಕಾಪಸೆ ಹೇಳಿದರು.</p>.<p>ಸಮೀಪದ ಹಿಂಗಣಿ ಗ್ರಾಮದಲ್ಲಿ ಗುರುವಾರ ಬಾಬಾಸಾಹೇಬರ 135ನೇ ಜಯಂತಿ ಪ್ರಯುಕ್ತ ಉದ್ಘಾಟಿಸಿ ಮಾತನಾಡಿದರು.</p>.<p>‘ದೇಶದ ಎಲ್ಲ ಪ್ರಜೆಗೂ ಸಂವಿಧಾನದ ಮೂಲಕ ಸಮಾನತೆ, ಸ್ವಾತಂತ್ರ್ಯ ನೀಡಿದ ಬಾಬಾಸಾಹೇಬರ ವಿಚಾರಗಳನ್ನು ನಮ್ಮ ಯುವ ಪೀಳಿಗೆ ಅರಿಯಬೇಕಿದೆ’ ಎಂದರು.</p>.<p>ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಕಾಶ ಪ್ಯಾಟಿ ಹಾಗೂ ಸುರೇಶ ನಡಗಡ್ಡಿ ಮಾತನಾಡಿದರು. ಬಿದರ ಬೌದ್ಧವಿಹಾರದ ಸಂಘಪಾಲ ಬಂತೇಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>ರವಿ ಬಗಲಿ, ಶಿವಾನಂದ ಹಾವಗೊಂಡ, ಅಂಬಣ್ಣ ಗುಬ್ಯಾಡ, ವಿನಾಯಕ ಗುಣಸಾಗರ, ಲಷ್ಮಿಕಾಂತ ಏಳಗಿ, ದಯಾನಂದ ಕೋಳಿ, ಮೌಲಾಸಬ ಸೌದಿ, ವಿಠೋಬಾ ಬನ್ನಿ, ರಾಜಕುಮಾರ ಕೋಳಿ, ಉತ್ತಮ ಕಟ್ಟಿಮನಿ, ಶರಣಪ್ಪ ಬಂಕಲಗಿ ಹಾಗೂ ಗ್ರಾಮಸ್ಥರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260501-26-629064353</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊರ್ತಿ: ‘ಹಿಂದುಳಿದ ಜನರ, ಶೋಷಿತರ ಧ್ವನಿಯಾಗಿ ಸಮಾಜದ ಏಳ್ಗೆಗೆ ಶ್ರಮಿಸಿದ ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಅವೀಸ್ಮರಣಿ’ ಎಂದು ವಿಜಯಪುರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಘವೇಂದ್ರ ಕಾಪಸೆ ಹೇಳಿದರು.</p>.<p>ಸಮೀಪದ ಹಿಂಗಣಿ ಗ್ರಾಮದಲ್ಲಿ ಗುರುವಾರ ಬಾಬಾಸಾಹೇಬರ 135ನೇ ಜಯಂತಿ ಪ್ರಯುಕ್ತ ಉದ್ಘಾಟಿಸಿ ಮಾತನಾಡಿದರು.</p>.<p>‘ದೇಶದ ಎಲ್ಲ ಪ್ರಜೆಗೂ ಸಂವಿಧಾನದ ಮೂಲಕ ಸಮಾನತೆ, ಸ್ವಾತಂತ್ರ್ಯ ನೀಡಿದ ಬಾಬಾಸಾಹೇಬರ ವಿಚಾರಗಳನ್ನು ನಮ್ಮ ಯುವ ಪೀಳಿಗೆ ಅರಿಯಬೇಕಿದೆ’ ಎಂದರು.</p>.<p>ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಕಾಶ ಪ್ಯಾಟಿ ಹಾಗೂ ಸುರೇಶ ನಡಗಡ್ಡಿ ಮಾತನಾಡಿದರು. ಬಿದರ ಬೌದ್ಧವಿಹಾರದ ಸಂಘಪಾಲ ಬಂತೇಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>ರವಿ ಬಗಲಿ, ಶಿವಾನಂದ ಹಾವಗೊಂಡ, ಅಂಬಣ್ಣ ಗುಬ್ಯಾಡ, ವಿನಾಯಕ ಗುಣಸಾಗರ, ಲಷ್ಮಿಕಾಂತ ಏಳಗಿ, ದಯಾನಂದ ಕೋಳಿ, ಮೌಲಾಸಬ ಸೌದಿ, ವಿಠೋಬಾ ಬನ್ನಿ, ರಾಜಕುಮಾರ ಕೋಳಿ, ಉತ್ತಮ ಕಟ್ಟಿಮನಿ, ಶರಣಪ್ಪ ಬಂಕಲಗಿ ಹಾಗೂ ಗ್ರಾಮಸ್ಥರು ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260501-26-629064353</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>