ಜಿಲ್ಲಾ ಅಹಿಂದ ಮುಖಂಡರಾದ ಸೋಮನಾಥ ಕಳ್ಳಿಮನಿಮೆರವಣಿಗೆಯ ನೇತೃತ್ವ ವಹಿಸಿದ್ದರು. ಭೀಮನಗೌಡ ನಿಂಬರಗಿ, ಮಲಕಪ್ಪ ಸಂಕಗೊಂಡ, ಬಸನಗೌಡ ಪಾಟೀಲ, ಮಲ್ಲಿಕಾರ್ಜುನ ವಾರಣಾಸಿ, ಕಾಶೀನಾಥ ಅಮರಪ್ಪಗೋಳ, ಅಸೀಫ ಮುಲ್ಲಾ, ಮೌಲಾಲಿ ಕೋಲ್ಹಾರ, ಸುಭಾಸ ಚಲವಾದಿ, ಭೀಮಶಿ ಮಸಬಿನಾಳ, ಯಲ್ಲಪ್ಪ ತಳೇವಾಡ, ಭೀರಪ್ಪ ಮಮದಾಪೂರ, ಶ್ರೀಕಾಂತ ಬಗಲಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಸಿದ್ದಮ್ಮ ಮಾದರ ಉಪಸ್ಥಿತರಿದ್ದರು.