‘ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಂಡಿದ್ದ ನಂದಿನಿ ಹಾಲಿನ ಪುಡಿಯನ್ನು ಸುರಪುರದಿಂದ ಗುರುಮಠಕಲ್ ತಾಲ್ಲೂಕಿಗೆ ಲಾರಿಯಲ್ಲಿ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಅಕ್ಷರ ದಾಸೋಹ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ತಾಲ್ಲೂಕಿನಹತ್ತಿಗೂಡೂರ ಗ್ರಾಮದ ಬಳಿ ಲಾರಿಯನ್ನು ವಶಪಡಿಸಿಕೊಂಡು, ಚಾಲಕ ಮಹಿಬೂಬ್ನನ್ನು ಬಂಧಿಸಿದ್ದೇವೆ’ ಎಂದುಶಹಾಪುರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹನುಮರೆಡ್ಡೆಪ್ಪ ತಿಳಿಸಿದರು.