ಕ್ಷೇತ್ರದ ಸಂಯೋಜಕ ವೆಂಕಟೇಶ ಭಕ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸುಭಾಸ್ ತೇಲ್ಕರ್, ಮುಖಂಡರಾದ ಅಯ್ಯಣ್ಣಸ್ವಾಮಿ, ಮರಗಪ್ಪ ಸಾಲಿಕೇರಿ, ಶ್ರೀಶೈಲ ಮುಡಬೋಳ, ಶ್ರೀಕಾಂತ ಕುಂಬಾರ, ಶರಣಪ್ಪ ದೊರೆ, ವಿಶ್ವನಾಥ ಕೆಂಭಾವಿ, ಶ್ರೀನಿಧಿ, ಭಾವನಾ, ಸಿದ್ದಮ್ಮ, ಶ್ರೀದೇವಿ ಅಗ್ನಿ, ಮಹಿಬೂಬ್ ಖಾನಸಾಬ್, ಜಾಕೀರ್ ಹುಸೇನ್, ಹಯಾತ್ಸಾಬ್, ವಿರೇಶ ಕುಮಾರ, ಸಿದ್ದಯ್ಯಸ್ವಾಮಿ, ಅಯ್ಯೂಬ್ಖಾನ್, ರವಿಕುಮಾರ, ಮೌನೇಶ್ ಧರಿಯಾಪುರ, ಪರಶುರಾಮ ಗಡ್ಡ, ಶರಣಪ್ಪ ಕುಂಬಾರ ಇದ್ದರು.