ಕಲಬುರ್ಗಿ ಎಸಿಬಿ ಎಸ್ಪಿ ಮಹೇಶ್ ಮೇಘಣ್ಣನವರ ಮಾರ್ಗದರ್ಶನದಲ್ಲಿ ಯಾದಗಿರಿ ಎಸಿಬಿ ಡಿವೈಎಸ್ಪಿ ಬಷೀರ್ ಪಟೇಲ್ ನೇತೃತ್ವದಲ್ಲಿ ದಾಳಿ ನಡೆಸಲಾ ಗಿದೆ. ಪೊಲೀಸ್ ಇನ್ಸ್ಪೆಕ್ಟರ್ಗಳಾದ ಗುರುಪಾದಪ್ಪ ಬಿರಾದಾರ, ರಾಘ ವೇಂದ್ರ, ಸಿಬ್ಬಂದಿ ಅಮರನಾಥ್ ಗಾಯ ಕ್ವಾಡ್, ವಿಜಯಕುಮಾರ, ಗುತ್ತಪ್ಪಗೌಡ, ಮರೆಪ್ಪ ದಾಳಿ ನಡೆಸಿದರು.