ಶೇಂಗಾ ಬೀಜ ವಿತರಣೆ ಮಾಡುವ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಬಂದೋಬಸ್ತ್ ನೇಮಿಸಿದ್ದು, ಈ ವೇಳೆ ಪಿಎಸ್ಐ ಗಂಗಮ್ಮ ಭದ್ರಾಪುರ ಬಂದೋಬಸ್ತ್ ಮಾಡುವ ವೇಳೆ ಮಹಿಳೆಯನ್ನು ತಳ್ಳಿದ್ದರು. ರೈತ ಮಹಿಳೆಯನ್ನು ಹಿಂದಕ್ಕೆ ನೂಕಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹಲವು ಸಂಘಟನೆಗಳು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.