ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ವಿಶ್ವನಾಥ ಅವರಿಗೆ ಮನವಿ ಸಲ್ಲಿಸಲಾಯಿತು. ಶರಣು ಅನ್ಸೂರ, ಹಣಮಂತ ಕಟ್ಟಿಮನಿ, ಯಲ್ಲಪ್ಪ ಚಿನ್ನಾಕಾರ, ಪ್ರಕಾಶ ಆಲ್ಹಾಳ, ದಾನಪ್ಪ ಕಡಿಮನಿ, ಆನಂದ ಲಕ್ಷ್ಮೀಪುರ, ರಾಜು ದೊಡ್ಮನಿ, ನಬಿರಸೂಲ ನದಾಫ, ಶರಣಪ್ಪ ಜಂಬಲದಿನ್ನಿ, ರಾಜಾಸಾಬ ನಾಗರಾಳ, ಜಟ್ಟೆಪ್ಪ, ರಂಜಾನಸಾಬ್ ನಾಗರಾಳ ಇತರರು ಇದ್ದರು.