ಈ ವೇಳೆ ತಾಲ್ಲೂಕು ಅಧ್ಯಕ್ಷ ನಾಗೇಶ್ ಗದ್ದಿಗಿ, ಗೌರವಾಧ್ಯಕ್ಷ ನವಜರೆಡ್ಡಿ, ಕಾರ್ಯಾಧ್ಯಕ್ಷ ಲಾಲಪ್ಪ ತಲಾರಿ, ಯುವಘಟಕದ ಅಧ್ಯಕ್ಷ ಗೋಪಾಲಕೃಷ್ಣ ಮೇಧಾ, ಉಪಾಧ್ಯಕ್ಷ ಮಲ್ಲಿಕಾರ್ಜುನ ಚೆಪೆಟ್ಲಾ, ನರಸಿಂಹಲು ಗಂಗಾನೋಳ, ಸುನೀಲ್ ಮಜ್ಜಿಗೆ, ಮಹೇಶಗೌಡ, ಪ್ರವೀಣ್ ತಲಾರಿ, ಶರಣು ಕೊಂಕಲ್, ಜಗಪ್ಪ ನಕ್ಕ, ಫೀರ್ ಅಹ್ಮದ್, ನರಸಿಂಹ ಮಡಿವಾಳ, ಸುನಿಲ್ ಮೇಧಾ, ದೀಪಕ್, ಅಂಜಿ, ಭೀಮು, ಹುಸೇನಪ್ಪ, ನರಸಪ್ಪ ಬೊಯಾ, ಸುಭಾಷ್ ರಾಠೋಡ, ರಘು ಮೆಕ್ಯಾನಿಕ್ ಪಾಲ್ಗೊಂಡಿದ್ದರು.