ಭಂತೆ ಧಮ್ಮಾನಂದ, ಆದಿತ್ಯ, ಬೋಧಿನಂದ, ಸಾರಿಪುತ್ರರು ಸಾನ್ನಿಧ್ಯ ವಹಿಸಿದ್ದರು.ಮುಖಂಡರಾದ ಮಲ್ಲಿಕಾರ್ಜುನ ಪೂಜಾರಿ, ಅಶೋಕಗೌಡ ಮಾಲಿಪಾಟೀಲ, ನಾಗಣ್ಣ ಬಡಿಗೇರ, ಮರೆಪ್ಪ ಪ್ಯಾಟಿ ಶಿರವಾಳ, ನೀಲಕಂಠ ಬಡಿಗೇರ, ಶಿವಕುಮಾರ ತಳವಾರ, ಶ್ರೀಶೈಲ ಹೊಸ್ಮನಿ, ಶಂಕರ ಸಿಂಘೆ, ರಾಮಣ್ಣ ಕಲ್ಲದೇವನಹಳ್ಳಿ, ಶರಣಪ್ಪ ಕೊಂಬಿನ್, ರಾಯಪ್ಪ ಗಂಗನಾಳ, ಮಲ್ಲಣ್ಣ ಉಳ್ಳಂಡಗೇರಿ, ಶರಣಬಸವ ಬಿರೆದಾರ್, ಬಾಬುರಾವ್ ಬೂತಳಿ, ಭೀಮರಾಯ ಜುನ್ನಾ, ಚಂದ್ರಕಾಂತ ರಸ್ತಾಪುರ, ಶರಣಪ್ಪ ಭೂತಳಿ, ಪರಶುರಾಮ ಇದ್ದರು.