ಆನಂದ ಬುದ್ಧವಿಹಾರದ ಅಧ್ಯಕ್ಷ ಲಾಲಾಪ್ಪ ಹೊಸಮನಿ ಪಂಚಶೀಲ ಧ್ವಜಾರೋಹಣ ನೆರವೇರಿಸಿದರು. ಮುಖಂಡರಾದ ಮಡಿವಾಳಪ್ಪ ಕಟ್ಟಿಮನಿ, ಮಾನಪ್ಪ ಬಡಿಗೇರ, ಶಿವಶರಣಪ್ಪ ವಾಡಿ, ನಿಂಗನಗೌಡ ಮಾಲಿ ಪಾಟೀಲ, ಸಿದ್ದನಗೌಡ ಪೊಲೀಸ್ ಪಾಟೀಲ, ಬಸನಗೌಡ ಹೊಸಮನಿ ಯಾಳಗಿ, ವಾಮನರಾವ ದೇಶಪಾಂಡೆ, ಶರಣಬಸವ ಡಿಗ್ಗಾವಿ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಗಿರೀಶ ಕುಲಕರ್ಣಿ, ಗಜಾನಂದ ಬಿರಾದಾರ, ಶ್ರೀಶೈಲ್, ಬಸವರಾಜ ಮಲ್ಲೆ, ಡಾ.ಕಿರಣ ಜಕರಡ್ಡಿ, ಮಹಿಪಾಲರೆಡ್ಡಿ ಡಿಗ್ಗಾವಿ, ಮಲ್ಲಪ್ಪ ಇಂಗಳಗಿ, ಶರಣಪ್ಪ ಗಾಯಕವಾಡ, ಬಸವರಾಜ ಬಸರಿಗಿಡ, ಶಿವಶರಣ ಯಾಳಗಿ, ಮರೆಪ್ಪ ಕಟ್ಟಿಮನಿ, ಬಸವಣ್ಣೆಪ್ಪ ಮಾಳಳ್ಳಿಕಾರ್, ಲಕ್ಷ್ಮಣ ಬಸರಿಗಿಡ, ಪುರಸಭೆ ಸದಸ್ಯರು ಇದ್ದರು.