ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಲಯ ಜಂಟಿ ನಿರ್ದೇಶಕ ಕೆ.ಎಚ್.ಚನ್ನೂರ್, ಸಹಾಯಕ ನಿರ್ದೇಶಕಿ ಉತ್ತಾರದೇವಿ, ಡಿಡಿಪಿಯು ಮರಿಸ್ವಾಮಿ ಎಂ., ರಾಜ್ಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ ಶೇಷಲು, ಕ್ರೀಡಾ ಇಲಾಖೆ ಅಧಿಕಾರಿ ರಾಜು ಬಾವಿಹಳ್ಳಿ, ಮುಖಂಡರಾದ ಉಮೇಶ ಕೆ.ಮುದ್ನಾಳ, ನಾಗರತ್ನ ಅನಪೂರ, ಚಂದ್ರು, ಭೀಮರೆಡ್ಡಿ ಎಸ್.ಯರಗೋಳ, ಹಣಮಂತ ಮಡ್ಡಿ, ಸಾಬಣ್ಣ ಎಂ.ಬಾಡಿಯಾಳ, ಭೀಮು ಕೋಲಿ, ಶರಣು ಎಲ್ಹೇರಿ, ಮುದಕಪ್ಪ ಕಾಶಪ್ಪ ಅಂಬಿಗೇರ, ಮಹಾದೇವ ಗಣಪುರ, ಸುರೇಶ ಕೋಟಿಮನಿ, ಭೀಮಾಶಂಕರ ದೋರನಹಳ್ಳಿ, ಭಂಡಾರಪ್ಪ ನಾಟೇಕಾರ ಸುರಪುರ, ಕಾಶಪ್ಪ ಅಂಬಿಗೇರ, ರಾಮಲಿಂಗಪ್ಪ ಧರ್ಮಾಪುರ, ಶರಣು ಹೊನಗೇರಾ, ಮಹಾದೇವಪ್ಪ ಬಾವೂರ ಇದ್ದರು.