ಅಂಬ್ರೇಶ ಚಾವ್ಹಾಣ ಅಧ್ಯಕ್ಷತೆ ವಹಿಸಿದ್ದರು. ವಿಠ್ಠಲ್ ಪವಾರ, ಶೇಖರ್ ಚವ್ಹಾಣ, ಚಂದ್ರಕಾಂತ ಚವ್ಹಾಣ, ರವಿ ಕೆ. ಮುದ್ನಾಳ, ವಿಜಯ ಜಾಧವ, ವಿಜಯ ಮಗದಪುರ, ಗ್ರಾಮ ಪಂಚಾಯಿತಿ ಸದಸ್ಯ ಸುರೇಶ ಚವ್ಹಾಣ, ನಾಮ್ಯನಾಯಕ, ಕಿರಣ ದೇವರಾಜ, ರಾಜು, ಎಸ್ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಇದ್ದರು. ಅರವಿಂದ ರಾಠೋಡ ನಿರೂಪಿಸಿದರು. ವಿನೋದ ಚವಾಣ ಸ್ವಾಗತಿಸಿದರು. ಲಕ್ಷಣ ರಾಠೋಡ ವಂದಿಸಿದರು.