ಕವಿಗಳಾದ ನಬಿಲಾಲ್ ಮಕಾನದಾರ್, ವೆಂಕಟೇಶಗೌಡ ಮಾಲಿ ಪಾಟೀಲ್, ಹೆಚ್.ರಾಠೋಡ್, ಸುರೇಶ ಪತ್ತಾರ್, ಭೀಮಶೇನರಾವ್ ಕುಲಕರ್ಣಿ, ಅಬ್ದುಲ್ ಸುಭಾನ್ ಅಲಿ ಡೆಕ್ಕನ್, ಈರಯ್ಯ ಕೊಳ್ಳಿಮಠ, ಶಿವಲೀಲಾ ಮುರಾಳ, ಬೋರಮ್ಮ ಯಡಿಯೂರಮಠ, ಮಹ್ಮದ ರಫೀ,ನಾಗನಗೌಡ ಪಾಟೀಲ್, ಗುರುನಾಥ ನಾವದಗಿ, ಬಸವರಾಜ ಕೋಳಕೂರ, ಕಾಂತೇಶ ಹಲಗಿಮನಿ, ಭೀಮಣ್ಣ ನಾಯ್ಕೋಡಿ, ಚಳಿಗೆಪ್ಪ ಕಟ್ಟಿಮನಿ, ಮಶಾಕ ಯಾಳಗಿ, ರಮೇಶ ಮೀರಜಕರ್ ಭಾಗವಹಿಸಿದ್ದರು.ರಾಘವೇಂದ್ರ ಕಾಮನಟಗಿ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಮೇಲಿನಮನಿ ನಿರೂಪಿಸಿದರು. ಮಲ್ಲಣ್ಣ ಡಂಗಿ ಸ್ವಾಗತಿಸಿ, ವಂದಿಸಿದರು.