ಮುಖಂಡರಾದ ತಿಪ್ಪಣ್ಣ ಜಂಪಾ, ಗುಂಡಪ್ಪ ಸೊಲ್ಲಾಪುರ, ಪರಮಣ್ಣ ಕುಂಬಾರ, ಪರಮಣ್ಣ ಕಮತಗಿ, ಮೌನೇಶ ಗುರಿಕಾರ, ಪರಮಣ್ಣ ತೇರಿನ್, ವೆಂಕಟೇಶ ಗುರಿಕಾರ, ಪರಮಣ್ಣ ದೊಡ್ಡಮನಿ, ಪರಮಣ್ಣ ಹಡಪದ, ಯಂಕಪ್ಪ ಮಡಿವಾಳ್, ಲಕ್ಕಪ್ಪ ಮೇಲಾ, ಗ್ವಾಲಪ್ಪನಾಯಕ, ಭೀಮು ಮ್ಯಾಗೇರಿ, ಬಸವರಾಜ ಕಮತಗಿ, ಮಹಿಬೂಬ ಸುರಪುರ, ಅಯುಬ್, ಸೋಮು ಬಂದೊಡ್ಡಿ, ದ್ಯಾವಪ್ಪ ಕುರಿ, ಬಾಬು ಶ್ಯಾನಿ ಇದ್ದರು. ನಂತರ ನಾಡಕಚೇರಿ ಸಿಬ್ಬಂದಿ ಬಸವರಾಜ ಅವರಿಗೆ ಮನವಿ ಸಲ್ಲಿಸಲಾಯಿತು.