ಅಧ್ಯಕ್ಷತೆ ವಹಿಸಿಕೊಂಡಿದ್ದ ಮುಕ್ಕಣ್ಣ ಕರಿಗಾರ ಅವರು ‘ಬಸವಣ್ಣನವರ ವ್ಯಕ್ತಿತ್ವವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಬಸವಣ್ಣನವರ ಉಪಲಬ್ಧ 961 ವಚನಗಳಲ್ಲಿ 108 ವಚನಗಳನ್ನುಕೃತಿಯಲ್ಲಿಪ್ರಕಟಿಸಿದ್ದೇನೆ’ ಎಂದರು. ಕರುನಾಡವಾಣಿ ಆನ್ಲೈನ್ ಪತ್ರಿಕೆಯ ಸಂಪಾದಕ ಬಸವರಾಜ ಕರೆಗಾರ, ಗುರುಮಠಕಲ್ ತಾಲ್ಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕ ಮಲ್ಲಣ್ಣ, ಕಿಶನ್ ರಾಠೋಡ್ ಅವರು ಸ್ವಾಗತಿಸಿ, ನಿರ್ವಹಿಸಿದರು.