ಡಿವೈಎಸ್ಪಿ ಯು.ಶರಣಪ್ಪ, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ದತ್ತಪ್ಪ ಕಲ್ಲೂರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ರಘುವೀರಸಿಂಗ್ ಠಾಕೂರ್, ವಿಕ್ರಂಸಿಂಗ್, ಸಮಾಜದ ಮುಖಂಡರಾದ ರಾಜಶೇಖರಗೌಡ ವಡಗೇರಾ, ಮಹಿಂದ್ರ ಅನಪೂರ, ರವೀಂದ್ರ ಮುಂಡರಗಿ, ಮಲ್ಲಿಕಾರ್ಜುನ ಕಲಾಲ್, ವಿರೇಂದ್ರ ಕಲಾಲ್, ದಂಡಯ್ಯ ಬಳಿಚಕ್ರ, ಶಿವಯ್ಯ ಬಳಿಚಕ್ರ ಇದ್ದರು.